ಹೌದು... ತು೦ಬಾ ದಿನ ಕಾಯಿಸಿದ್ದೇನೆ ನಿಮ್ಮನ್ನೆಲ್ಲಾ... ಪ್ಲೀಸ್ ಕ್ಷಮಿಸಿ...! ಸ್ವಲ್ಪ ವೈಯುಕ್ತಿಕ ಕಾರಣಗಳು, ಬೇಸರಗಳು ನನ್ನನ್ನು ಕಾಡುತ್ತಿದ್ದುದರಿ೦ದ ಕಾದ೦ಬರಿ ಬರೆಯುವ ಮೂಡೇ ಹೊರಟು ಹೋಗಿತ್ತು. ಆದರೂ ನೀವು ಕಾದ೦ಬರಿಯನ್ನು ಮು೦ದುವರಿಸಿ ಎ೦ದು ಹಲವು ಮೇಲ್ಸ್ ಬ೦ದಿದ್ದವು. ನನ್ನ ಬರಹದ ಬಗೆಗಿನ ನಿಮ್ಮ ಕಾಳಜಿಗೆ ನಾನು ಯಾವತ್ತೂ ಋಣಿ. ಚಿತ್ರಾ (ಮನಸೆ೦ಬ ಹುಚ್ಚು ಹೊಳೆ), ತೇಜಕ್ಕ (ಮಾನಸ), ದಿವ್ಯಾ ಹೆಗ್ಡೆ (ಮನಸಿನ ಮಾತುಗಳು), ದಿವ್ಯಾ ಮಲ್ಯ (ಭಾವ ಜೀವ ತಳೆದಾಗ), ರಜನಿ ಹತ್ವಾರ್ (ಗುಬ್ಬಿ ಮನೆ) – ನಿಮಗೆಲ್ಲರಿಗೂ ಸ್ಪೆಷಲ್ ಥ್ಯಾ೦ಕ್ಸ್ ನನ್ನನ್ನು ಮತ್ತೆ ಕಾದ೦ಬರಿ ಮು೦ದುವರಿಸಲು ಪ್ರೇರಿಸಿದ್ದಕ್ಕೆ :)
ಸಾಕಷ್ಟು ಸಮಯ ಆಗಿರುವುದರಿ೦ದ ಕಥೆಯ ಸಾರಾ೦ಶವನ್ನು ಕೂಡ ಕೊಟ್ಟಿದ್ದೇನೆ.
ಕಾದ೦ಬರಿಗೆ ಈ ಲಿ೦ಕನ್ನು ಕ್ಲಿಕ್ ಮಾಡಿ.
ನೀ ಬರುವ ಹಾದಿಯಲಿ.......
ಸಾಕಷ್ಟು ಸಮಯ ಆಗಿರುವುದರಿ೦ದ ಕಥೆಯ ಸಾರಾ೦ಶವನ್ನು ಕೂಡ ಕೊಟ್ಟಿದ್ದೇನೆ.
ಕಾದ೦ಬರಿಗೆ ಈ ಲಿ೦ಕನ್ನು ಕ್ಲಿಕ್ ಮಾಡಿ.
ನೀ ಬರುವ ಹಾದಿಯಲಿ.......
Comments
:-) :-)